364 ಆಧುನಿಕ ವಚನ
#ಆಧುನಿಕ_ವಚನ
#ಶೀರ್ಷಿಕೆ
#ನಿಷ್ಕಾಮ
ಜೀವನವಿದು ಮೂರು ದಿನದ ಬಾಳು
ಅವನಕರೆ ಬಂದಾಕ್ಷಣ ತೆರಳಬೇಕು ಕೇಳು
ಇದ್ದಾಗಲೇ ಗಳಿಸಿಬಿಡೆಲ್ಲರ ಪ್ರೀತಿ ವಾತ್ಸಲ್ಯ
ಸಹಬಾಳ್ವೆಯಲಿ ತುಂಬಿದೆ ಜೀವನದ ಮೌಲ್ಯ
ಸಕಲಜೀವಿಗಳಲ್ಲಿರಲಿ ನಿಷ್ಕಾಮಪ್ರೇಮದ ಧಾರಾ
ಪ್ರೇಮದಿಂದೆಲ್ಲರ ಗೆಲ್ಲಬಹುದೆಂದ ಶ್ರೀಶೈಲನಾಥೇಶ್ವರ
ಶೈಲೂ....
Comments
Post a Comment