364 ಆಧುನಿಕ ವಚನ

#ಆಧುನಿಕ_ವಚನ

#ಶೀರ್ಷಿಕೆ

#ನಿಷ್ಕಾಮ

ಜೀವನವಿದು   ಮೂರು   ದಿನದ    ಬಾಳು
ಅವನಕರೆ ಬಂದಾಕ್ಷಣ ತೆರಳಬೇಕು ಕೇಳು
ಇದ್ದಾಗಲೇ ಗಳಿಸಿಬಿಡೆಲ್ಲರ ಪ್ರೀತಿ ವಾತ್ಸಲ್ಯ
ಸಹಬಾಳ್ವೆಯಲಿ ತುಂಬಿದೆ ಜೀವನದ ಮೌಲ್ಯ
ಸಕಲಜೀವಿಗಳಲ್ಲಿರಲಿ ನಿಷ್ಕಾಮಪ್ರೇಮದ ಧಾರಾ
ಪ್ರೇಮದಿಂದೆಲ್ಲರ ಗೆಲ್ಲಬಹುದೆಂದ ಶ್ರೀಶೈಲನಾಥೇಶ್ವರ

         ಶೈಲೂ....

Comments

Popular posts from this blog

197 ತವರ ಸೆಳೆತ

330 ನಾ ಕಂಡ ಕನಸು

219 ಕದನ