348 ಆಧುನಿಕ ವಚನ

#ಆಧುನಿಕ_ವಚನ

#ಶೀರ್ಷಿಕೆ

#ಸಂತೆ_ಒಳಗೆ_ಚಿಂತೆ_ಬೇಡ

ಸಲ್ಲದ ಆಲೋಚನೆಗಳು
ಮನದಲಿದ್ದರೆ ಚಿಂತೆಯಾಗದಿದ್ದೀತೇ.?
ಚಿಂತೆಗಳ ಕದನದಲಿ ಭುಗಿಲೆದ್ದ
ಭಾವಗಳು ಸಿಡಿಯದಿದ್ದೀತೆ.?
ಚಿಂತೆಯ ಸಂತೆಯೊಳಗೇ ಬೇಯುತ
ದೈವವ ಕಡೆಗಣಿಸಿಬಿಟ್ಟರೆ
ಮೆಚ್ಚನಾ ನಮ್ಮ ಶ್ರೀಶೈಲನಾಥೇಶ್ವರ..!!

   ಡಾ: B.N. ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ