337 ಬಂದ ಆನಂದದಿಂದ

ಬಂದ
ಆನಂದದಿಂದ
ಎನ್ನೊಡೆಯ ಬಂದ
ಪರಮಾನಂದ ತಂದ
ಶ್ರೀ ಕೃಷ್ಣ ಮುಕುಂದ
ಕೊಟ್ಟಿದ್ದನ್ನ ಭಕ್ತಿಯಿಂದ
ಪ್ರೀತಿಯಿಂದಲಿ.ತಿಂದ
ಆಯಿತು ಮನಕಾನಂದ
ಶ್ರೀ ಗೋವಿಂದ ತಂದ
ಭಕ್ತಿಯಾ ಬಂಧ
ಭಕ್ತಿಯಲೆಯಲಿ ತೇಲಿಸಬಂದ
ನಿಜಭಕ್ತಿಗೆ ನಾ ನೊಲಿಯುವೆನೆಂದ
ಇಂದು ನಾ  ನಿನ್ನವನೆಂದ
ಇಂದಾಯಿತೇನಗೆ  ಅಮಿತಾನಂದ
ಶ್ರೀಹರಿ ಗೋವಿಂದ ನಾಮವೇ ಚಂದ
ಭಜಿಸುತ್ತಿದ್ದೇನವನ  ಸಂಭ್ರಮದಿಂದ

                             ಶೈಲೂ.......

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ