322 ಹನಿಗವನ ಮುತ್ತಿನಾರಾತಿ
#ಮುತ್ತಿನಾರತಿ
ತನ್ನವರೆಲ್ಲರ ತೊರೆದು
ತಾಯ್ನಾಡಿನ ಸೇವೆಯೇ ಹಿರಿದು
ಎಂದೆನ್ನುತ ಅರಿಗಳ ತರಿದು
ಜಯತಂದ ಯೋಧರಿಗೆ ಮುತ್ತಿನಾರಾತಿ
ಪ್ರಾಣದ ಹಂಗನು ತೊರೆದು
ಚಳಿ ಗಾಳಿ ಮಳೆಯೆನ್ನದೆ ನೆನೆದು
ಗಡಿಗಳಲ್ಲೇ ವೈರಿಗಳ ಸೆದೆಬಡಿದು
ತಾಯ್ನಾಡನು ರಕ್ಷಿಸಿದರಿಗೆ ಮುತ್ತಿನಾರಾತಿ
ಡಾ: B.N. ಶೈಲಜಾ ರಮೇಶ್
Comments
Post a Comment